Home / Tag Archives: ಜಾಗತಿಕ ಲಿಂಗಾಯತ ಮಹಾಸಭಾ

Tag Archives: ಜಾಗತಿಕ ಲಿಂಗಾಯತ ಮಹಾಸಭಾ

ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ; ಜಾಗತಿಕ ಲಿಂಗಾಯತ ಮಹಾಸಭಾ ಪ್ರತಿಭಟನೆ

ಸರ್ಕಾರಕ್ಕೆ ಗಡುವು ಬೆಳಗಾವಿ: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, 9 ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ನೀಡಲಾಗಿರುವ ತಪ್ಪು ಮಾಹಿತಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಪ್ರತಿಭಟನೆ ನಡೆಸಿತು. ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಾಗತಿಕ ಲಿಂಗಾಯಿತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಸದಸ್ಯರು ಪ್ರತಿಭಟನೆ ನಡೆಸಿದ್ದು, ಒಂದು ವಾರದಲ್ಲಿ ಪಠ್ಯ …

Read More »

ನೂಲಿಯ ಚೆಂದಯ್ಯ ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಲಿಂಗದೀಕ್ಷೆ ಪಡೆದಂತ ಶರಣ

  ಲಿಂಗಾಯತ ಕ್ರಾಂತಿ: ಚೆಂದಯ್ಯ ಒಬ್ಬ ಕೊರವರ ಜನಾಂಗದವನು, ನಾರನ್ನು ನೀರಿನಲ್ಲಿ ನೆನೆಯಿಟ್ಟು, ಒಣಗಿಸಿ ಅದರಿಂದ ಹಗ್ಗ, ಮಗಡ, ಮಿಡಿ, ಮಾಡುವ ಕಾಯಕದವನು. ಒಂದು ದಿನ ನೀರಿನಲ್ಲಿ ನಾರನ್ನು ತೊಳೆಯ ಬೇಕಾದರೆ ಕೊರಳಲ್ಲಿ ಕಟ್ಟಿಕೊಂಡ ಲಿಂಗ ಹೇಗೊ ಜಾರಿ ನೀರಿನಲ್ಲಿ ಬಿದ್ದಿತು. ಕ್ಷಣಕಾಲ ಜಾರಿಬಿದ್ದ ಲಿಂಗಕ್ಕೆ ಹುಡುಕಾಡಿದ ಮತ್ತು ಪ್ರಾಣವೆ ಲಿಂಗವೆಂದು ನಂಬಿದ ಕಾರಣ ವ್ಯಥೆಗೊಂಡ ಆದರೂ ಕಾಯಕವನ್ನು ಕಡೆಗೆನಿಸದೆ ತೊಳೆದ ನಾರನ್ನು ಹೆಗಲಿಗೇರಿಸಿ ಮನೆಯೆಡೆಗೆ ಹೊರಟ. ಅಗ ಒಂದು …

Read More »

ಲಿಂಗಾಯತ ಧರ್ಮದ ಹೋರಾಟ ಸರಣಿ-2 ಭಾಗ-4

  ಲಿಂಗಾಯತ ಧರ್ಮ ಮಾನ್ಯತೆಯ ಹೊರಾಟದಲ್ಲಿ ಲಿಂಗಾಯತ ಸಮನ್ವಯದ ಸಮಿತಿ ಪಾತ್ರ. ಬಸವಕಲ್ಯಾಣ: ಬೆಂಗಳೂರಿನ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ಜೂನ್ 17.2017 ರಂದು ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾದ ಸಭೆಯನ್ನು ಕರೆದು ಲಿಂಗಾಯತ ಧರ್ಮ ಹೋರಾಟದ ರೂಪುರೇಷೆಯನ್ನು ಸಿದ್ಧ ಪಡಿಸಲಾಯಿತು. ದಿನಾಂಕ 18.6.2017ರಂದು ಬಸವೋತ್ಸವ ಕಾರ್ಯಕ್ರಮದಲ್ಲಿ ಹೊರಾಟ ಮಾಡುವ ಸಂಕಲ್ಪವನ್ನು ಅಧಿಕೃತವಾಗಿ ಘೊಷಣೆ ಮಾಡಲಾಯಿತು. ನಾನು *ದಿನಾಂಕ. 19.6.2017ರಂದು* …

Read More »

JLM ಗೌರವಾದ್ಯಕ್ಷ ಶರಣ ಕಾಶಪ್ಪ ಉಪ್ಪಿನ ಲಿಂಗೈಕ್ಯ

ಜಾಗತಿಕ ಲಿಂಗಾಯತ ಮಹಾಸಭೆಯ ಗೌರವಾದ್ಯಕ್ಷ ಶರಣ ಕಾಶಪ್ಪ ಉಪ್ಪಿನ ಲಿಂಗೈಕ್ಯ ಬೆಳಗಾವಿ : ನಗರದ ಸದಾಶಿವನಗರ ಶರಣ ಕಾಶಪ್ಪ ಉಪ್ಪಿನ (84) ವರ್ಷದ ಹಿರಿಯ ಶರಣಜೀವಿಗಳು ಇಂದು ಹೃದಯ ಘಾತದಿಂದ ಲಿಂಗೈಕ್ಯೆ ಆಗಿದ್ದಾರೆ. ಇವರು ಡಿ.ಸಿ.ಸಿ ಬಾಂಕ್ಯನಲ್ಲಿ ಕಾರ್ಯವಹಿಸಿದ್ದರು, ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ನಿಂತು ವೀರಶೈವ ಮಹಾಸಭೆಯನ್ನು ತೇಜಿಸಿ ಜಾಗತಿಕ ಲಿಂಗಾಯತ ಮಹಾಸಭೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಎಲ್ಲ ಲಿಂಗಾಯತ ಸಮಾವೇಶಗಳಲ್ಲಿ ಭಾಗವಹಿಸಿದ್ದರು. …

Read More »