Home / featured / ಇಳಕಲ್ಲಿನ ಗುರುಮಾಹಂತ ಸ್ವಾಮಿಜಿ ಅವರ 60 ನೇ ಜನನ ಜಾಗೃತಿ ದಿನ

ಇಳಕಲ್ಲಿನ ಗುರುಮಾಹಂತ ಸ್ವಾಮಿಜಿ ಅವರ 60 ನೇ ಜನನ ಜಾಗೃತಿ ದಿನ

ಇಳಕಲ್ಲ:  ಗುರುಮಾಹಂತ ಸ್ವಾಮಿಜಿ ಅವರ 60 ನೇ ಜನನ ಜಾಗೃತಿಯ ನಿಮಿತ್ಯ
ಬಸವ ಯೋಗಿ ಮಾಹಂತ ಸ್ವಾಮಿಗಳು ಈ ಪುಸ್ತಕದ ಆಯ್ದ ಸಾಲು ಮಾತ್ರ

27/05/1960 ಬಸವಯಂತಿಯಂದು ಭಕ್ತವರ್ಗದಲ್ಲಿ ಜನಸಿದ ಪುತ್ರ. ಪ್ರಾಮಾಣಿಕ ವಿದ್ಯಾರ್ಥಿ ಬಾಲ್ಯದಲ್ಲಿ ಶೂನ್ಯ ಸಂಪಾದನೆ ಓದು ಬೆಳಿಸಿಕೊಂಡವರು ರಜಾದಿನಗಳನ್ನು ಬಸವತತ್ವ ಮಠಗಳಲ್ಲಿ ಕಳೆಯುವದು ವಚನಚಿಂತನ ಮಾಡುವದು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಸಾದಾ ಸರಳ ಶುಬ್ರವಾಗಿ ವಿಭೂತಿ ಧರಿಸಿ ಸಿಸ್ತಿನ ಸಿಪಾಯಿಯಂತೆ ಬರುವರು
ಬಿ. ಎ. ಭಾಗ 1 ಕನ್ನಡದಲ್ಲಿ ಭಾಗ 2 ಮತ್ತು 3 ಇಂಗ್ಲಿಷಿನಲ್ಲಿ ಓದಿ ಕಾಲೇಜಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದವರು.

ವಿಶ್ವವಿದ್ಯಾಲಯಗಳಲ್ಲಿ ಬರಿಗಾಲಲ್ಲಿ ಇವರು ಸ್ಪರ್ಧೆಗೆ ಬಂದು ನಿಂತಾಗ ಗೊಳ್ಳೆಯಂದು ಎಲ್ಲರೂ ನಗುತ್ತಿದ್ದರಂತೆ ಓಡಿ ಪ್ರಥಮ ಸ್ಥಾನ ಗಿಟ್ಟಿಸಿದರು ಮತ್ತು ಯುನಿವ್ಹರ್ಸಿಟಿ ಬ್ಲೂ ಆಗಿ ಹೊರಹೊಮ್ಮಿ ಕಾಲೇಜಿಗೆ ಕೀರ್ತಿ ತಂದರು  ಕಾಲೆಜಿನಲ್ಲಿ ಯೂನಿಯನ್ ಸೆಕ್ರೆಟರಿಯಾಗಿ ಯಾವಾಗಲೂ ಇವರೆ ಆಯ್ಕೆ ಯಾಗುತಿದ್ದರು.
1981ರಿಂದ 1984 ವರೆಗೆ ಮೂರು ವರ್ಷ ಮುರಘಾಮಠ ಧಾರವಾಡದಲ್ಲಿ ಸೇವೆ ಮಾಡುತ್ತ ಕಾನೂನು ವಿದ್ಯಾರ್ಥಿಯಾಗಿ ಪೂಜ್ಯರ ಕೃಪೆಗೆ ಪಾತ್ರರಾಗಿ ಕಾನೂನು ಶಿಕ್ಷಣ ಮುಗಿಸಿದರು  ವಕೀಲ ವೃತ್ತಿ ತರಬೇತಿ ಗೆಂದು ಹೊರಗಡೆ ಹೋಗಬೇಕೆಂದು ಪೂಜ್ಯ ಮಾಹಂತಪ್ಪಗಳ ಆಶೀರ್ವಾದ ಪಡೆಯಲು ಹೊಗಿ ಪೂಜ್ಯರ ಹತ್ತಿರ ನಾನು ಹೋಗುವೆ ಅಪ್ಪವರೆ ಎಂದು ಕೇಳಿದಾಗ ಮಾಹಂತಪ್ಪಗಳ ಸ್ವಲ್ಪ ಮೌನವಾಗಿ ತಡೆದು ನೀನು ಎಲ್ಲಿಯೂ ಹೋಗಬೇಕಾಗಿಲ್ಲ ಮಠದಲ್ಲಿಯೆ ಇದ್ದು ವೃತ್ತಿ ಮಾಡು ಎಂದರು. ಮುಂದೆ 1984ರಿಂದ 1999 ರವರೆಗೆ ಪೂಜ್ಯರ ಅಪ್ಪಣೆ ಆಗುವವರೆಗೆ ಶ್ರೀ ಮಠದಲ್ಲೆ ಉಳಿದರು.
ವಕೀಲ ವೃತ್ತಿ ಪ್ರಾರಂಭ ದಿನ ಅಪ್ಪಟ ಸ್ವದೇಶಿ ಭೂಷಣ ಕಾದಿ ಅಂಗಿ ದೊತುರ ಹಣೆಯ ಮೇಲೆ ವಿಭೂತಿ ಧರಿಸಿ ಪೂಜ್ಯರ ಆಶೀರ್ವಾದ ಪಡೆದು ಕೊರ್ಟಗೆ ಹೋಗಿ ನ್ಯಾಯಾಲದಲ್ಲಿ ನ್ಯಾಯಾದೀಶರಿಗೆ ಸಾಷ್ಟಾಂಗ ನಮಸ್ಕರಿಸಿದಾಗ ನ್ಯಾಯಾಧೀಶರು ವಕೀಲರು ಎದ್ದು ನಿಂತ ಕೈ ಮುಗಿದರದಂತೆ ಇದು ನಾಯ್ಯಾಲಯದ ಇತಿಹಾಸದಲ್ಲಿ ಪ್ರಥಮವಿರಬೇಕೆನೊ.
ಶಿವಯೋಗಿಗಳ ಇಚ್ಚೆ ಆದಾಗ
ಪೂಜ್ಯ ಶ್ರೀ ಮಾಹಂತಪ್ಪಗಳವರು ಇವರ ಸ್ವಭಾವ ವೈರಾಗ್ಯ ಸೇವಾ ಮನೋಭಾವ, ಸಾತ್ವಿಕ ಶರಣಜೀವೀವನ, ಸದುವಿನಯ, ಕಿಂಕರತ್ವ ಗಮನಿಸುತ್ತಲೇ ಇದ್ದರು ಒಂದು ದಿನ ಬೆಳಗಿನ ಪೂಜಾಸಮಯಕ್ಕೆ ಇವರಿಗೆ ಅನುಗ್ರಹಿಸಿ ದೀಕ್ಷೆ ಅಂದರೆ ಜಂಗಮದೀಕ್ಷೆ ನೀಡಬೇಕೆಂಬ ಹಂಬಲದಿಂದ ಕಾವಿ ಕಂಪನಿ, ರುದ್ರಾಕ್ಷಿಮಾಲೆ, ಕ್ರಿಯಾಭಸ್ಮ ಎಲ್ಲವನ್ನು ಸಿದ್ಧವಾಗಿಟ್ಟುಕೊಂಡು ತಮ್ಮ ಸೇವಾ ಮರಿಯ ಮೂಲಕ ಕರೆತರಲು ಅಪ್ಪಣೆ ಮಾಡಿದರು. ಪೂಜ್ಯ ಅಪ್ಪಗಳ ಪೂಜಾ ಕೊಣೆಗೆ ಸ್ನಾನ ಮಾಡಿ ಇವರು ಹೋದರು ಆಗ ಪೂಜ್ಯರು ತಮ್ಮ ಇಚ್ಛೆ ತಿಳಿಸಿದರು.

ತಕ್ಷಣಭಯದಿಂದ ಪೂಜ್ಯರ ಕೊಣೆ ಬಿಟ್ಟು ಹೋರಗೆ ಬಂದವರೆ ಮಠ ಬಿಟ್ಟು ಹೊರಟು ಹೋದರು ಇವರು ಸ್ವಾಮಿಯಾಗಲು ಯೋಚಿಸಿರಲೇ ಇಲ್ಲ ತಾನು ಸೇವಾ ಮಾಡುತ್ತ ಆಧ್ಯಾತ್ಮಿಕ ಸಾಧಕನಾಗಬೇಕು ಎಂದು ಮಾತ್ರ ಅಂದುಕೊಂಡಿದ್ದರು.

ಪೂಜ್ಯ ಶ್ರೀ ಮಾಹಂತಪ್ಪಗಳವರು ಮಠದ ವಿದ್ಯಾರ್ಥಿ ಮೂಲಕ ಹುಡಿಕಿಸಿ ಮಠಕ್ಕೆ ಕರೆಸಿಕೊಂಡು ಶಿವಯೋಗಿಗಳ ಇಚ್ಚೆ ಆದಾಗ ಸ್ವಾಮಿ ಆಗುವಂತೆ ಬಾ, ಮಠ ಬಿಟ್ಟು ಎಲ್ಲಿ ಹೋಗಬೇಡ ಎಂದು ವಾತ್ಸಲ್ಯದಿಂದ ಆಶಿರ್ವದಿಸಿದರು  ಅನೇಕ ಘಟ್ಟಗಳನ್ನು ದಾಟಿ ಮುಂದೆ ಚಿತ್ರದುರ್ಗದ ಮುರಘಾಶರಣ ಮಠದಲ್ಲಿ ಸೇವೆ ಮಾಡಿ ಮುರಘಾಶರಣರ ಆದೇಶದಂತೆ ಮೈಸೂರಿನ ಭಾಗದಲ್ಲಿ ಚಿತ್ರದುರ್ಗದ ಶಾಖಾಮಠವಾದ ಶ್ರೀ ಮಾಲಿಂಗೇಶ್ವರ ಮಠದ ಚರಮುರ್ತಿಗಳಾಗಿ ಬಂದು ಒಂದು ವರ್ಷ ಕಾಲ ಅದ್ಭುತವಾಗಿ ಜಂಗಮಕಾಯಕ ಮಾಡಿ ಶ್ರದ್ಧೆಯಿಂದ ಬಸವ ತತ್ವ ಪ್ರಚಾರ ಮಾಡಿದರು ಆ ಭಾಗದಲ್ಲಿ ಮನೆಯಲ್ಲಿ ಮಾಹಾಮನೆ ಶರಣ ಸಂಗಮ ಶಿವಾನುಭವಗೊಷ್ಟಿ ಹಿಗೆಲ್ಲ ತತ್ವ ಪ್ರಸಾರ ಮಾಡಿದವರು.

ಮೈಸೂರಿನಿಂದ ಚಿತ್ತರಿಗೆ ಸಂಸ್ಥಾನ ಮಠಕ್ಕ 19ನೇ ಪೀಠಾದಿಪತಿಯಾದ ಶ್ರೀ ಡಾ. ಮಹಾಂತ ಶಿವಯೋಗಿಗಳ ಉತ್ತರಾಧಿಕಾರಿ ಅನೇಕ ಮಠಾದೀಶರ ಒತ್ತಾಯದ ಮೇರೆಗೆ ಪಟ್ಟ ಬದ್ರ ಜಾತಿ ವಾದಿಗಳ ವಿರೋಧದ ನಡುವೆ ಭಕ್ತ ವರ್ಗದ ವಿನಯಶೀಲರು ವಿದ್ಯಾವಂತರು ಆದ ಇವರನ್ನು ಅನೇಕ ಗೊಂದಲದ ನಡುವೆ ಭಕ್ತ ವರ್ಗದ ಮನೆತನದವರು ಪಟ್ಟವಾಗಬಾರದೆಂದು ವಿರೋಧದ ನಡುವೆ ಮಹಾತಂತಪ್ಪಗಳ 20ನೇ ಪೀಠಾಧೀಶರನ್ನಾಗಿ 12/09/2000 ರಂದು ಎಲ್ಲ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಭಕ್ತ ವರ್ಗದ ನರಗುಂದ ದಯವಿಟ್ಟು ಹೆಗಡಾಳವರ ಮನೆತನದಲ್ಲಿ ಹುಟ್ಟಿ ಶ್ರೀ ಮಠಕ್ಕೆ ಶ್ರೀ ಮ ನಿ ಪ್ರ ಗುರುಮಹಾಂತಸ್ವಿಮಿಗಳಾದರು ಶಾಂತ ಸ್ವಭಾವದ ಮೂರ್ತಿ  ಇವರ 60 ನೇ ಜನನ ಜಾಗೃತಿಯ ಶುಭಾಷಯಗಳು.

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.