Home / General News / ಬೆಳಗಾವಿ (page 3)

ಬೆಳಗಾವಿ

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಯಾರಿಗೆ? ಹಾಗೂ ಮಹಾ ಮಾದರಿ ಶೇ.16ರ ವಿಶೇಷ ಮೀಸಲಾತಿ ಬೇಡವೇ….?

    ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು || ಮೊಗ್ಗು ಮಲ್ಲಿಗೆ | ಅರಳ್ಯಾವ || ಯಾಲಕ್ಕಿ ಗೊನೆಬಾಗಿ | ಹಾಲ ಸುರಿದಾವ || ಬೆಳಗಾವಿ: ಹೀಗೆ ನಮ್ಮ ಜಾನಪದ ಹಾಡುಗಳಲ್ಲಿ ಬಸವಣ್ಣನವರ ಉಲ್ಲೇಖವಿದೆ. ಬಹಳಷ್ಟು ಜಾನಪದ ಹಾಡುಗಳು ಬಸವಣ್ಣನವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಬಿಂಬಿಸುತ್ತವೆ. ಶತ ಶತಮಾನಗಳಿಂದ ಶ್ರೇಣೀಕೃತ ಸಮಾಜವನ್ನು ನಿರ್ಮಿಸಿದ್ದ ಸನಾತನಿಗಳು, ವೈದಿಕ ಆಚರಣೆ, ಜಾತಿ ಪದ್ಧತಿಯಂಥ ಶೋಷಣೆ, ಅಸ್ಪೃಷ್ಯಾಚರಣೆಯಂಥ ಸಾಮಾಜಿಕ ಆಚರಣೆಗಳಿಂದ …

Read More »

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ ಮುರಿದಿದ್ದು ಆಕಸ್ಮಿಕ ಘಟನೆಯಿಂದ ಎನ್ನುವ ಸತ್ಯ ಬಯಲಾಗಿದೆ. ಘಟನೆಗೆ ಕಾರಣರಾದವರು ಭಯದಿಂದ ಮಾಹಿತಿ ಮುಚ್ಚಿಟ್ಟಿದ್ದರು ಎನ್ನುವುದು ಈ ಬೆಳಕಿಗೆ ಬಂದಿದೆ. ನ.8ರಂದು ಬಸವೇಶ್ವರರ ಮುರ್ತಿಯ ಕೈ ಮುರಿದಿತ್ತು. ಇದರಿಂದ ಎಲ್ಲೆಡೆ ಭಾರಿ ಪ್ರತಿಭಟನೆ ನಡೆದಿತ್ತು. ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿತ್ತು. ಇದೀಗ ಗ್ರಾಮದ ಐವರು ಹಿರಿಯರು …

Read More »

ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ: ಪುಸ್ತಕ ಬಿಡುಗಡೆ

ಬೆಳಗಾವಿ: ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಹಾಗೂ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರ ಗ್ರಹ ಪ್ರವೇಶ ನಿಮಿತ್ತ 3 ಪುಸ್ತಕಗಳ ಲೋಕಾರ್ಪಣೆ ನಡೆಯಿತು. ವೈಭವ ನಗರದಲ್ಲಿ ಇಂದು ಡಾ. ಸರಜೂ ಕಾಟ್ಕರ್ ಬರೆದ “ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ”, ಡಾ. ಬಸವರಾಜ ಜಗಜಂಪಿ ಬರೆದ “ಭಾವೈಕ್ಯ ಮೇರು”, ಡಾ. ಸುರೇಶ ಹನಗಂಡಿ ಅವರು ಬರೆದ ” ಬಯಲಬೆಳಕು” ಪುಸ್ತಕಗಳನ್ನು ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿದರು. …

Read More »

ಅಕ್ಟೋಬರ್ 26 ರಂದು ಉಪವಾಸ ಸತ್ಯಾಗ್ರಹ: ಕೂಡಲಸಂಗಮ ಶ್ರೀಗಳು

  ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಅಕ್ಟೋಬರ್ ೨೬ ರಂದು ಬೆಳಗಾವಿಯ ವಿಧಾನ ಸೌಧದ ಮುಂಭಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬೆಳಗಾವಿ ಮಿಲನ ಹೋಟೆಲ್‌ನಲ್ಲಿ ಲಿಂಗಾಯತ ಪಂಚಮಸಾಲಿ ಸಮಜದ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಮಾಹಿತಿ ನೀಡಿದರು. ಈ ವೇಳೆ ಸಭೆ ಉದ್ದೇಶಿಸಿ ಮಾತನಾಡಿದ ಕೂಡಲಸಂಗಮ ಶ್ರೀಗಳು ಲಿಂಗಾಯತ ಪಂಚಮಸಾಲಿ …

Read More »

ಜಗತ್ ಪ್ರಸಿದ್ಧ ಕಾಲುವೆ ನಿರ್ಮಾತೃ : ಎಂ.ಬಿ ಪಾಟೀಲ

ಅಕ್ಟೋಬರ್-7 ಮಾನ್ಯ ಎಂ.ಬಿ.ಪಾಟೀಲರ ಜನ್ಮದಿನ. ತುಬಚಿ-ಬಬಲೇಶ್ವರ ಕಾಲುವೆ ಕುರಿತು ಒಂದಿಷ್ಟು ಮಾಹಿತಿ ಬೆಂಗಳೂರು : ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶ ತುಬಚಿ ಬಬಲೇಶ್ವರ. ಲಕ್ಷಾಂತರ ಎಕರೆ ಒಣಭೂಮಿ,ಮಳೆ ಬಂದರೆ ವ್ಯವಸಾಯ, ಇಲ್ಲವಾದರೆ ಕೂಲಿಗಾಗಿ ಗೋವಾಕ್ಕೆ ಗೂಳೆ ಹೋಗಬೇಕು ರೈತ. ಕೃಷ್ಣಾನದಿಯ ಮುರನೆಯ ಹಂತದ ನೀರು ಬಳಕೆಯಾಗಬೇಕು. ಮುಳವಾಡ ಯಾತ ನೀರಾವರಿ ಇಂದ ಮಾತ್ರ ವಿಜಾಪುರ ಜಿಲ್ಲೆಗೆ ನೀರು.ಅವರೆ ಅಲ್ಲವೆ ತಮ್ಮ ಭೂಮಿಯನ್ನು ಕಳೆದುಕೊಂಡು ಕೂಲಿಯಾಳಾಗಿ ದುಡಿದು ಅಣೆಕಟ್ಟು ಕಟ್ಟಿದವರು?. ಅದರೆ …

Read More »

ಕನ್ನಡದ ಮದನ ಮೋಹನ ಮಾಳವಿಯ: ಅರಟಾಳ ರುದ್ರಗೌಡ್ರ ಸ್ಮರಣೆ ಅಕ್ಟೋಬರ್ 4

  ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ: ಯಾರ ಯಾರ ಕೂಡುಗೆ ಏಷ್ಟು?  1866ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಧಾರವಾಡ ದಲ್ಲಿ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜ್ ಪ್ರಾರಂಬಿಸಿದರು.1872ರಲ್ಲಿ ಧಾರವಾಡ ದ ಕಲೆಕ್ಟರ್ ಧಾರವಾಡ ದಲ್ಲಿ ಕಲಾ ಮಹಾವಿದ್ಯಾಲಯದ ಅವಶ್ಯಕತೆ ಇದೆ ಎಂದರು. 1902ರಲ್ಲಿ ಧಾರವಾಡ ಕ್ಕೆ ಬಂದಿದ್ದ ಮುಂಬಯಿ ಶಿಕ್ಷಣ ಇಲಾಖೆಯ ನಿರ್ದೇಶಕ ಈ ಜಾಯ್ಸ್ ಕಲಾಮಹಾವಿದ್ಯಾಲಯದ ಅವಶ್ಯಕತೆ ಒತ್ತಿ ಒತ್ತಿ ಹೇಳಿದರು.. ನಂತರ 1909 ರಲ್ಲಿ ರೂದ್ದ ಶ್ರೀನಿವಾಸರು ಅರಟಾಳ ರುದ್ರಗೌಡ್ರ …

Read More »