ಬೆಳಗಾವಿ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯ 506 ಗ್ರಾಮ ಪಂಚಾಯತಿಗಳಿಗೆ ಕರೋನಾ ವೈರಸ್ ವ್ಯಾಪಕತೆಯನ್ನು ತಡೆಯಲು ಗ್ರಾಮ ಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ರಚಿಸಿರುವ ಕಾರ್ಯಪಡೆಗಳ ಅಭಿವೃದ್ಧಿಗಾಗಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮ ಪಂಚಾಯತಿಗಳಿಗೆ ತಲಾ ರೂ, 20,000 ಗಳಂತೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರು ತಿಳಿಸಿದ್ದಾರೆ. ಕರೋನಾ ಸೊಂಕು ತಡೆಗಟ್ಟುವ ಸಲುವಾಗಿ ಗ್ರಾಮ ಸಭೆಯ ಸದಸ್ಯರಿಗೆ ಸಮುದಾಯ …
Read More »ಅಲೆಮಾರಿಗಳ ಕಣ್ಣಿರಿಗೆ ಹೃದಯ ಮಿಡಿದ : ರೋಹಿಣಿ ಪಾಟೀಲ
ನೇಗಿನಹಾಳ : ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಮಂಗಳವೇಡದಿಂದ ಬೇಸಿಗೆಯ ಕಾಲದ ಬರಗಾಲಿನ ಸಂದರ್ಭದಲ್ಲಿ ದನಕರಗಳಿಗೆ ಮೇವು, ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಪ್ರತಿದಿನ ವಿವಿಧ ಮಹಾತ್ಮರ ಭಜನೆ, ಹಾಡುಗಳ ಮೂಲಕ ಒಂದೂರಿನಿಂದ ಮತ್ತೊಂದುರಿಗೆ ಸಂಚರಿಸುವ ಅಲೆಮಾರಿ ಜನಾಂಗ ಇಂದು ಜಗತ್ತಗೆ ಮಾರಕವಾಗಿರುವ ಮಹಾಮಾರಿ ಕೊರೊನಾ ವೈರಸ್ ನಿಂದ ಇಂತವರ ಜೀವನ ಒಂದು ಹೊತ್ತಿನ ಗಂಜಿಗೂ ಗತಿ ಇಲ್ಲದಂತ್ತಾಗಿದೆ. ಕೊರಿಯುತ್ತಿರುವ ಬೇಸಿಗೆಯ ಈ ಸಂದರ್ಭದಲ್ಲಿ ಹಳ್ಳಿಗಳ …
Read More »ಹಿರೇಬಾಗೇವಾಡಿಯಲ್ಲಿ ಮತ್ತೆ 6 ಜನರಿಗೆ ಸೋಂಕು
ಬೆಳಗಾವಿ: ಬೆಳಗಾವಿಯ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಇಂದು ಒಂದೇ ದಿನ 6 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 51 ಜನರಿಗೆ ಸೋಂಕು ತಗುಲಿದಂತಾಗಿದೆ. ರೋಂಗಿ ನಂಬರ್ 128ರ ಸಂಪರ್ಕದಿಂದ 6 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ ನಾಲ್ವರು ಮಹಿಳೆಯರು. ಹಿರೇಬಾಗೇವಾಡಿಯಲ್ಲಿ ಒಟ್ಟೂ 22 ಜನರಿಗೆ ಸೋಂಕು ತಗುಲಿದಂತಾಗಿದೆ. ಹಿರೇಬಾಗೇವಾಡಿಗೆ ನಂಜು ಹಬ್ಬಿದ್ದು ನಿಜಾಮುದ್ದೀನ್ ಧರ್ಮಸಭೆಯ ನಂಟಿನಿಂದ. ಅಂಗನವಾಡಿ ಶಿಕ್ಷಕಿಯೋರ್ವಳಿಗೆ ಸಹ ಕೊರೋನಾ ಸೋಂಕು ಪತ್ತೆಯಾಗಿದೆ. ಹಿರೋಬಾಗೇವಾಡಿಯ 45 ಹಾಗೂ 38 …
Read More »ಕೊರೊನಾ ಹೋರಾಟಕ್ಕೆ ವಿದ್ಯಾರ್ಥಿ ವೇತನವನ್ನೆ ಸಿಎಂ ಪರಿಹಾರ ನಿಧಿಗೆ ನೀಡಿದ 10ವರ್ಷದ ಬಾಲಕ
ಬೆಳಗಾವಿ : ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೆಳಗಾವಿಯ 10ವರ್ಷದ ಬಾಲಕನ್ನೊಬ್ಬ ತನ್ನ ಶಿಷ್ಯವೇತನ ಹಾಗೂ ಮನೆಯಲ್ಲಿ ಕೂಡಿಟ್ಟ 5ಸಾವಿರ ಹಣವನ್ನ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. ಮೂಲತಃ ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಚನ್ನಬಸವ ಪಾಟೀಲ್, ಸದ್ಯ ನಾಲ್ಕನೇ ತರಗತಿ ಓದುತ್ತಿದ್ದಾನೆ.ತನಗೆ ಬಂದ ಸ್ಕಾಲರಶಿಪ್ ಹಣ ಹಾಗೂ ಮನೆಯಲ್ಲಿ ನೀಡಿದ್ದ ಹಣವನ್ನ ಮನೆಯಲ್ಲಿನ ಟ್ರಜರಿಯಲ್ಲಿ ಕೂಡಿಟ್ಟಿದ್ದ. ಅದನ್ನ ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವ ಆಲೋಚನೆಯಲ್ಲಿದ್ದ. ಆದರೆ ಇಡೀ ದೇಶವನ್ನೇ ಕಾಡುತ್ತಿರುವ ಕೊರೊನಾ …
Read More »ಒಂಭತ್ತು ತಿಂಗಳಾದರೂ ದೊರೆಯದ ಪರಿಹಾರ: ವಿಶಿಷ್ಟ ರೀತಿಯ ಪ್ರತಿಭಟನೆ
ಮೂಡಲಗಿ: 2019 ರ ಅಗಷ್ಟ್ ತಿಂಗಳಲ್ಲಿ ಘಟಪ್ರಭ ನದಿಯ ಪ್ರವಾಹಕ್ಕೆ ನದಿ ತೀರದ ಬಹುತೇಕ ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿದ್ದವು, ಅದೇ ರೀತಿ ವಡೇರಹಟ್ಟಿ ಗ್ರಾಮವು ಕೂಡಾ ಪ್ರವಾಹಕ್ಕೆ ಸಿಲುಕಿ ಗ್ರಾಮದ ಬಹುತೇಕ ಮನೆಗಳು ಬಿದ್ದಿವೆ. ಆದರೆ ನೆರೆ ಸಂತ್ರಸ್ತರಿಗೆ ಈವರೆಗೂ ಸೂಕ್ತ ಪರಿಹಾರ ದೊರಕದ ಕಾರಣ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮ ಪಂಚಾಯತಿಯ ಆವರಣದಲ್ಲಿ ನೆರೆ ಸಂತ್ರಸ್ತರು ದನ-ಕರುಗಳನ್ನು ಕಟ್ಟುವ ಮುಖಾಂತರ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ವಿಶಿಷ್ಟ ರೀತಿಯ …
Read More »