ಸಂಪಾದಕೀಯ : ಮಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಹಲವಾರು ಸಾವು-ನೋವುಗಳು ಕಷ್ಟ-ನಷ್ಟಗಳನ್ನು ತಂದೊಡ್ಡಿತು ಇದರಿಂದ ಜಗತ್ತಿನ ಸುಮಾರು 650 ಕೋಟಿ ಜನಸಂಖ್ಯೆ ಸಂಪೂರ್ಣ ಸ್ಥಗ್ಧವಾಗಿದ್ದು ಇದು ಶ್ರೀಮಂತರಿಂದ ಕೂಲಿ ಕಾರ್ಮಿಕರನ್ನು ಒಂದೇ ತಕ್ಕಡಿಯಲ್ಲಿ ಸಮಾನವಾಗಿ ತುಗುತ್ತಿದೆ. ಇದರಿಂದ ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಆರ್ಥಿಕತೆಯ ಕೊರತೆ ಸರ್ವರಿಗೂ ಸಮನಾಗಿ ಹಂಚಿಕೆಯಾಗುತ್ತಿದೆ. ಇನ್ನಷ್ಟು ದಿನಗಳಲ್ಲಿ ಕೊರೊನಾ ವೈರಸ್ ಮುಕ್ತವಾಗಬಹುದು ಆದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನ, ಆರ್ಥಿಕ ಸಂಕಷ್ಟ ಮುಂದುವರಿಯುತ್ತದೆ. ಇದಕ್ಕೆ …
Read More »