Home / ವಿಶೇಷ ಅಂಕಣ (page 3)

ವಿಶೇಷ ಅಂಕಣ

ಲಿಂಗಾಯತ-ವೀರಶೈವ ಒಂದೇ ಎಂಬ ಪ್ರವರ್ತಕರಿಗೆ ಲಿಂಗಾಯತ ಗಣಾಚಾರ ಪಡೆಯ ಪ್ರತ್ಯುತ್ತರ

– ಗಂಗಾಧರ ರು. ಗುರುಮಠ, ಶಶಿಧರಯ್ಯ ಶಾನುಭೋಗ, ಮತ್ತು ಬೀ.ಎಸ್. ನಟರಾಜ ಅವರಿಗೇ – ಬಹಿರಂಗ ವಾದದ ಪ್ರತ್ಯುತ್ತರ 〰️〰️〰️〰️〰️〰️〰️ “ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ ಭಕ್ತನ ಮನೆಯದು ಲಂದಣಗಿತ್ತಿಯ ಮನೆ. ಸರ್ವಜೀವದಯಾಪಾರಿಯೆಂದು ಭೂತದೇಹಕಿಕ್ಕುವನ ಮನೆ ಸುದಾನದ ಕೇಡು. ಸೂಳೆಯ ಮಗ ಮಾಳವ ಮಾಡಿದಡೆ ತಾಯ ಹೆಸರಾುತ್ತು, ತಂದೆಯ ಹೆಸರಿಲ್ಲ ಕೂಡಲಸಂಗಮದೇವಾ.” ಮೇಲಿನ ಧರ್ಮಗುರು ಬಸವಣ್ಣನವರ ವಚನವನ್ನು ಚನ್ನಾಗಿ ಎರಡು ಸಲ ಅಲ್ಲ, ನಿಮ್ಮಂಥವರು ಯಾವಾಗಲೂ ಪಠಿಸುತ್ತಾನೆ …

Read More »

ದೋಷಪೂರ್ಣ ಬೆಳೆವಿಮೆ ಪದ್ಧತಿಗೊಂದು ಪರ್ಯಾಯ ಪರಿಹಾರ ತಂತ್ರಾಂಶ

ರೈತರ ಜನ್ಮಕುಂಡಲಿ ಈ ವಿನೂತನ ಬೆಳೆ ಸಮೀಕ್ಷೆ ತಂತ್ರಾಂಶ! ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಮೇಟಿಯಿಂ ರಾಟೆ ನಡೆದುದಲ್ಲದೆ ದೇಶ – ದಾಟವೆ ಕೆಡಗು ಸರ್ವಜ್ಞ. ಸರ್ವಜ್ಞನ ಈ ತ್ರಿಪದಿಯು ಮೂರೇ ಸಾಲುಗಳಲ್ಲಿ ಕೃಷಿಯ ಮಹತ್ವವನ್ನು ತಿಳಿಸುತ್ತದೆ. ಬೇರೆಲ್ಲಾ ಚಟುವಟಿಕೆಗಳು ನಿಂತರೂ ದೇಶದ ಆಡಳಿತದ ಚುಕ್ಕಾಣಿ ಹಿಡಿದವರ (ಭ)ರಾಟೆ ನಡೆದೀತು;ಆದರೆ ಕೃಷಿ ಮುಗ್ಗರಿಸಿದೆರೆ ಮಾತ್ರ ದೇಶದ ಆಟವೇ ನಿಲ್ಲುತ್ತದೆ ಎಂಬ ಈ ಮಾತು ಇಂದಿಗೆ ಬಹಳ ಪ್ರಸ್ತುತವಾಗಿದೆ. ಕೈಗಾರಿಕೆಗಳು ನಡೆಯುತ್ತಿಲ್ಲ. …

Read More »

ಬ್ರಾಹ್ಮಣ ಶ್ರೇಷ್ಠತೆ ಎಂಬುದು ಟೊಳ್ಳು ವಾದ

ವಿಜಯಪುರ: ತಲೆತಲಾಂತರದಿಂದ ಬ್ರಾಹ್ಮಣನು ಸಮಾಜದಲ್ಲಿ ತಾನು ಶ್ರೇಷ್ಠ ಕುಲದವನೆಂದು ಬಿಂಬಿಸಿಕೊಂಡು ಅನ್ಯರನ್ನು ಶೋಷಿಸಿಕೊಂಡು ಬಂದಿದ್ದಾನೆ. ಅಂತ ಬ್ರಾಹ್ಮಣನ ಶ್ರೇಷ್ಠತೆಯ ಮರ್ಮಗಳನ್ನು ಬಸವಣ್ಣನವರು ತಮ್ಮ ಒಂದೊಂದು ವಚನಗಳಲ್ಲಿ ಬಹಳ ಮಾರ್ಮಿಕವಾಗಿ ಹೋರಗೆಡವಿದ್ದಾರೆ : ” ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನುˌ ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು. ಸರಿಯೆ ದೇವಭಕ್ತಂಗಿವನು ಸರಿಯೆ ಲಿಂಗಭಕ್ತಂಗಿವನು ? ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಹೊನ್ನ ಕಪಿಲೆಯ ರವಣಶಾಖದ ಉಚ್ಛಿಷ್ಟದ ಹಾಲಿನಿಂದ ಕೂಳನಟ್ಟುಂಬವರನೇನೆಂಬೆ ಕೂಡಲಸಂಗಮದೇವಾ.” ಕುಲದಲ್ಲಿ …

Read More »

ಸ್ವಚ್ಛ ಸಮೃದ್ಧ ಪರಿಸರ ಕಾಳಜಿಯ ತರಳಬಾಳು ಜಗದ್ಗುರು

ಸಿರಿಗೆರೆ : ಪರಿಸರ ಸಂರಕ್ಷಣೆ ಸರಕಾರದ ಹೊಣೆ, ನಮ್ಮದೇನಿದ್ದರೂ ನೈಸರ್ಗಿಕ ಸಂಪನ್ಮೂಲಗಳ ಭಕ್ಷಣೆ ಎಂಬ ಮನೋಭಾವನೆ ಹಲವರದು. ಸಮಾಜದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸಂಕಲ್ಪಿಸಿ, ನಾಡು, ನುಡಿ, ಜಲ, ಭಾಷೆ, ಪರಿಸರ ಸಂರಕ್ಷಣೆಗೆ ತಪೋನಿಷ್ಠರಾಗಿ ಪರಿಹಾರ ಸೂತ್ರದ ಅನುಷ್ಠಾನದ ಸಾಕಾರಮೂರ್ತಿಗಳಾಗಿ ಧಾರ್ಮಿಕ ವಿಚಾರಧಾರೆಗಳಿಗೆ ಸೀಮಿತವಾಗಿರದೇ ಬರಗಾಲದಿಂದಾಗಿ ತತ್ತರಿಸುತ್ತಿರುವ ಲಕ್ಷಾಂತರ ರೈತರ ಆರಾಧಕರಾಗಿ ಭಗೀರಥ ಸ್ವರೂಪಿಗಳು, ನಾಡಿನ ಅನರ್ಘ ರತ್ನ, ಬಹುಭಾಷ ಪಂಡಿತೊತ್ತಮರು, ವೈಚಾರಿಕ ಅರಿಕಾರರು, ಗುರುಗಳಿಗೆ ಗುರುಸರ್ವಾಭೌಮರಾದ ಶ್ರೀ ಮದ್ದುಜ್ಜಯನಿ …

Read More »

ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬರನ್ನೆ

– ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ. (ಪೂಜ್ಯ ಮಾತಾಜಿ ಬರೆದ “ವಿಶ್ವಧರ್ಮ ಪ್ರವಚನ” ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ (ಪುಟ – ೩೧೬ ರಿಂದ ೩೨೩). ಕ್ರಾಂತಿಕಾರಿ ವಿಚಾರಶೀಲರೂ, ಸ್ತ್ರೀ ವಿಮೋಚನಾವಾದಿಯೂ, ಸ್ತ್ರೀ ಸಮತಾವಾದಿಯೂ ಆದ ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಹೊಂದಿದ್ದರೆ ? ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದೆ ? ಅಥವಾ ನೀಲಾಂಬಿಕೆ ತನ್ನ ಚೆಲುವು-ನಡೆನುಡಿಗಳಿಂದ ಮನಸೆಳೆದಳೆ ? ಅಥವಾ ಬಿಜ್ಜಳ ಮಹಾರಾಜನು ತನ್ನ …

Read More »

ನಾವು ಲಿಂಗಾಯತ ಧರ್ಮಿಯರು

~ ಡಾ. ಜೆ ಎಸ್ ಪಾಟೀಲ. ನಾವು ಸುಪ್ರಬಾತದಲ್ಲಿ ಎದ್ದು ಶುಚಿರ್ಭೂತರಾಗಿ ಯಾವ ದೇವಾಲಯಕ್ಕೂ ಹೋಗದೆ ನಮ್ಮ ಅಂಗದ ಮೇಲೆ ಗುರು ಬಸವಣ್ಣನಿತ್ತ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತೇವೆ. ಇಲ್ಲಿ ಭಕ್ತ ಮತ್ತು ದೇವರ ನಡುವೆ ಪುರೋಹಿತನೆಂಬ ದಲ್ಲಾಳಿಗೆ ಅವಕಾಶವಿಲ್ಲ. ನಾವು ಸನಾತನ ವೈದಿಕ ಹಿಂದೂಗಳಲ್ಲ. ನಾವು ಲಿಂಗಾಯತ ಧರ್ಮಿಯರು. ನಾವು ನಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ಯಾವ ಮಡಿˌ ಮೈಲಿಗೆˌ ಮುಡಚಟ್ಟುಗಳನ್ನು ಆಚರಿಸದೆ ಮಗುವಿಗೆ ಐದನೇ ದಿನಕ್ಕೆ ಲಿಂಗಸಂಸ್ಕಾರವನ್ನು ನೀಡುತ್ತೇವೆ. …

Read More »