ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇತ್ತಿಚೆಗೆ ಬೆಂಗಳೂರಿಗೆ ಆಗಮಿಸಿದ್ದ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಲಿಖಿತ ಮನವಿ ಸಲ್ಲಿಸಿರುವುದು ಸಮಸ್ತ ಬಸವಾಭಿಮಾನಿಗಳಲ್ಲಿ ಸಂತಸ ತಂದಿದೆ. ಬಸವರಾಜ ಹೊರಟ್ಟಿ ಅವರ ಒತ್ತಾಯಕ್ಕೆ ಎಲ್ಲರೂ ಸಹಕರಿಸಿ ನೂತನ ಸಂಸತ್ ಭವನಕ್ಕೆ “ಅನುಭವ …
Read More »“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ
ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂದು ಕನ್ನಡ ನಾಡಿನಾದ್ಯಂತ ವಚನಗಳನ್ನು ಪ್ರವಚನಗಳ ಮೂಲಕ ಬಿತ್ತರಿಸಿದ ಪ್ರವಚನ ಪಿತಾಮಹನೆಂದೆ ಕರೆಸಿಕೊಳ್ಳುವ ಲಿಂ. ಪೂಜ್ಯ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ವಚನಧರ್ಮ ಚಳುವಳಿಯ ವಿಷಯಕ್ಕೆ ಪಿಎಚ್.ಡಿ ದೊರೆತಿರುವುದು ಸಮುದ್ರದಲ್ಲಿನ ಮುತ್ತು-ರತ್ನ ಹುಡಿಕಿದಂತಾಗಿದೆ. ಕಲಬುರ್ಗಿಯ ನಿವೃತ್ತ ಸಹ ಪ್ರಧ್ಯಾಪಕ ಡಾ. ಎಸ್.ಆರ್.ತಡಕಲ್ ಅವರ ಮಾರ್ಗದರ್ಶನದಲ್ಲಿ ಕಾಳಗಿಯ ಸರಕಾರಿ ಕಾಲೇಜಿನ …
Read More »ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ
ಲೇಖನ: ಪ್ರಕಾಶ ಗಿರಿಮಲ್ಲನವರ ಬೆಳಗಾವಿ ಮೊ : ೯೯೦೨೧೩೦೦೪೧ ಬೆಳಗಾವಿ: ಮಾನವ ಮಹಾತ್ಮರ ಚರಿತಾಮೃತ ಅಥಣಿ ಮೋಟಗಿಮಠದ ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಯವರು ರಚಿಸಿದ ಒಂದು ಮಹೋನ್ನತ ಕೃತಿಯಾಗಿದೆ, ೨೧೬ ಜನ ಮಹಾತ್ಮರ ದಿವ್ಯಜೀವನದ ದರ್ಶನ …
Read More »ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ
ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ ಸಾಹಿತ್ಯ ರಕ್ಷಣೆಗೆ ಉಳವಿಯತ್ತ ಧಾವಿಸಿದ ಕಿತ್ತೂರು ನಾಡಿನಲ್ಲಿ ಬಿಜ್ಜಳನ ಸೈನ್ಯ ಸೋತು ವಚನ ಸಾಹಿತ್ಯ ಸಂರಕ್ಷಣೆಯಾಯಿತು. ಸುತ್ತಮುತ್ತಲಿನ ಸ್ಥಳದಲ್ಲಿ ಹಲವಾರು ಶರಣರು ಲಿಂಗೈಕ್ಯರಾದರು, ಕೆಲವರು ಇಲ್ಲಿಯೇ ವಚನ ಸಾಹಿತ್ಯ ಪ್ರಸಾರ ಮಾಡುತ್ತಾ ಲಿಂಗೈಕ್ಯರಾದರು. ಇತಂಹ ಪುಣ್ಯಭೂಮಿಯಲ್ಲಿ ಅಂದಿನಿಂದ ಶತ-ಶತಮಾನಗಳವರೆಗೆ ಹಲವಾರು ಪುಣ್ಯಪುರುಷರು, ಸಾಧು-ಸಂತರು ಜನಸಿ ಸಮಾಜ ಕಲ್ಯಾಣಕ್ಕಾಗಿ ತಮ್ಮನ್ನು …
Read More »ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ
ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಜಿಯವರಿಗೆ ಲಂಡನ್ನ ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನದ ಸಹಕಾರದಲ್ಲಿ ವಿವಿಧ ಸಂಘಟನೆಗಳು ಇಂದು (ಜೂನ್-27) “ಡಾ. ಎಂ ಎಂ ಕಲಬುರ್ಗಿ ಪ್ರಗತಿಪರ ಚಿಂತಕ ” ಪ್ರಶಸ್ತಿ ಯನ್ನು ನೀಡಿ ಗೌರವಿಸಲಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದ ಹರ್ಡೇಕರ್ ಮಂಜಪ್ಪ ಸಭಾಭವನದಲ್ಲಿ ಸಾಯಂಕಾಲ 4 …
Read More »ಇಳಕಲ್ ಗುರುಮಹಾಂತ ಶ್ರೀಗಳಿಗೆ ‘ಸಂಯಮ ಪ್ರಶಸ್ತಿ’ ಪ್ರದಾನ
ಬಾಗಲಕೋಟೆ: ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ “ಸಂಯಮ ಪ್ರಶಸ್ತಿ” ಪ್ರದಾನ ಮಾಡಿ ಸನ್ಮಾನಿಸಿದರು. ಬಿ.ವಿ.ವಿ ಸಂಘದ ಸಭಾಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ನಡೆದ ಸಮಾ ರಂಭದಲ್ಲಿ ಶ್ರೀಗಳಿಗೆ ₹1 ಲಕ್ಷ ನಗದು ಹಾಗೂ ಫಲಕ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಗಳು, ತಮಗೆ ದೊರೆತ ಬಹುಮಾನದ ಮೊತ್ತವನ್ನು ಇಳಕಲ್ನ ಆಯುರ್ವೇದ ಆಸ್ಪತ್ರೆಗೆ …
Read More »