Home / ಲಿಂಗಾಯತ ಮಹನೀಯರು

ಲಿಂಗಾಯತ ಮಹನೀಯರು

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ ಡಾ. ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಶ್ರೀಯುತರಿಗೆ ಸೃಷ್ಟಿಕರ್ತ ಪರಮಾತ್ಮನ ಆಶೀರ್ವಾದ ಧರ್ಮಗುರು ಬಸವಣ್ಣನವರ, ಬಸವಾದಿ ಶರಣರ, ಸಂತರ, ಮಹಾಂತರ ಮಾರ್ಗದರ್ಶನ ಸದಾಕಾಲವೂ ಇರಲೇಂದು ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಬೇಡಿಕೊಳ್ಳುತ್ತೇವೆ. ಸನ್ಮಾನ್ಯಶ್ರೀ ಡಾ. ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ)ರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ …

Read More »

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂದು ಕನ್ನಡ ನಾಡಿನಾದ್ಯಂತ ವಚನಗಳನ್ನು ಪ್ರವಚನಗಳ ಮೂಲಕ ಬಿತ್ತರಿಸಿದ ಪ್ರವಚನ ಪಿತಾಮಹನೆಂದೆ ಕರೆಸಿಕೊಳ್ಳುವ ಲಿಂ. ಪೂಜ್ಯ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ವಚನಧರ್ಮ ಚಳುವಳಿಯ ವಿಷಯಕ್ಕೆ ಪಿಎಚ್.ಡಿ ದೊರೆತಿರುವುದು ಸಮುದ್ರದಲ್ಲಿನ ಮುತ್ತು-ರತ್ನ ಹುಡಿಕಿದಂತಾಗಿದೆ. ಕಲಬುರ್ಗಿಯ ನಿವೃತ್ತ ಸಹ ಪ್ರಧ್ಯಾಪಕ ಡಾ. ಎಸ್.ಆರ್.ತಡಕಲ್ ಅವರ ಮಾರ್ಗದರ್ಶನದಲ್ಲಿ ಕಾಳಗಿಯ ಸರಕಾರಿ ಕಾಲೇಜಿನ …

Read More »

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                                                  ಬೆಳಗಾವಿ ಮೊ : ೯೯೦೨೧೩೦೦೪೧ ಬೆಳಗಾವಿ: ಮಾನವ ಮಹಾತ್ಮರ ಚರಿತಾಮೃತ ಅಥಣಿ ಮೋಟಗಿಮಠದ ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಯವರು ರಚಿಸಿದ ಒಂದು ಮಹೋನ್ನತ ಕೃತಿಯಾಗಿದೆ, ೨೧೬ ಜನ ಮಹಾತ್ಮರ ದಿವ್ಯಜೀವನದ ದರ್ಶನ …

Read More »

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ ಸಾಹಿತ್ಯ ರಕ್ಷಣೆಗೆ ಉಳವಿಯತ್ತ ಧಾವಿಸಿದ ಕಿತ್ತೂರು ನಾಡಿನಲ್ಲಿ ಬಿಜ್ಜಳನ ಸೈನ್ಯ ಸೋತು ವಚನ ಸಾಹಿತ್ಯ ಸಂರಕ್ಷಣೆಯಾಯಿತು. ಸುತ್ತಮುತ್ತಲಿನ ಸ್ಥಳದಲ್ಲಿ ಹಲವಾರು ಶರಣರು ಲಿಂಗೈಕ್ಯರಾದರು, ಕೆಲವರು ಇಲ್ಲಿಯೇ ವಚನ ಸಾಹಿತ್ಯ ಪ್ರಸಾರ ಮಾಡುತ್ತಾ ಲಿಂಗೈಕ್ಯರಾದರು. ಇತಂಹ ಪುಣ್ಯಭೂಮಿಯಲ್ಲಿ ಅಂದಿನಿಂದ ಶತ-ಶತಮಾನಗಳವರೆಗೆ ಹಲವಾರು ಪುಣ್ಯಪುರುಷರು, ಸಾಧು-ಸಂತರು ಜನಸಿ ಸಮಾಜ ಕಲ್ಯಾಣಕ್ಕಾಗಿ ತಮ್ಮನ್ನು …

Read More »

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ ನಾಯಕ, ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಶಾಸಕ ಡಾ. ಎಂ ಬಿ ಪಾಟೀಲ ಮಾನ್ಯ ಮುಖ್ಯಮಂತ್ರಿಯವರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಕಾರಾತ್ಮವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿದ್ದಾರೆ. ವಚನಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಕುರಿತು: ಅನುಭಾವಿ, ವಚನ ಗುಮ್ಮಟದ …

Read More »

ಶರಣೆ ಜಯದೇವಿತಾಯಿ ಲಿಗಾಡೆ, ಗಡಿಕನ್ನಡದ ಉಳಿವು

ಸೊಲ್ಲಾಪುರ : ಕನ್ನಡ ಹೋರಾಟಗಳೆಂದರೆ‌ ಅರ್ದ ರಾತ್ರಿಯಾದರು ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ ಗಡಿನಾಡ ಸಿಂಹಿಣಿ ಜಯದೇವಿತಾಯಿ ಲಿಗಾಡೆ ಹುಟ್ಟಿದ್ದು ಇದೆ ತಿಂಗಳ ಜೂನ ೨೩ ರಂದು ಹೀಗಾಗಿ ಈ ಸಂಪೂರ್ಣ ತಿಂಗಳನ್ನ ಈ ತಾಯಿಯನ್ನ ನೆನೆಯುತ್ತ ಅವರ ಬಗ್ಗೆ ತಿಳಿಯುತ್ತ ಕಳೆಯೋಣ, ಕನ್ನಡದ ಕ್ರಾಂತಿಯ ದೀಪಗಳು ಹೇಗೆ ಜಗಮಗಿಸಿ ಮುಂದಿನ ಪೀಳಿಗೆಯು ಸರಿದಾರಿಯಲ್ಲಿ ನಡೆಯಲು ಬೆಳಕನ್ನ ಚೆಲ್ಲಿದ ಈ ನಿಸ್ವಾರ್ಥ ಮಹಾಚೇತನಗಳು ಕನ್ನಡದ ಹಿರಿಮೆ. ೧೯ರ …

Read More »