Home / ರಾಜಮನೆತನ ಹಾಗು ಸಂಸ್ಥಾನಿಕರು

ರಾಜಮನೆತನ ಹಾಗು ಸಂಸ್ಥಾನಿಕರು

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ ನಾಯಕ, ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಶಾಸಕ ಡಾ. ಎಂ ಬಿ ಪಾಟೀಲ ಮಾನ್ಯ ಮುಖ್ಯಮಂತ್ರಿಯವರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಕಾರಾತ್ಮವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿದ್ದಾರೆ. ವಚನಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಕುರಿತು: ಅನುಭಾವಿ, ವಚನ ಗುಮ್ಮಟದ …

Read More »

ಐತಿಹಾಸಿಕ ಕಿತ್ತೂರು ಉತ್ಸವ-2020 ಕ್ಕೆ ಚಾಲನೆ

  ಚನ್ನಮ್ಮನ ಕಿತ್ತೂರು: ವಿಜಯದ ಸಂಕೇತ ರಾಣಿ ಚನ್ನಮ್ಮನ ‘ಆತ್ಮಜ್ಯೋತಿ’ ಯನ್ನು ಸ್ವಾಗತಿಸುವ ಮೂಲಕ “ಕಿತ್ತೂರು ಉತ್ಸವ-2020″ಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿರುವ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ(ಅ.23) ಆತ್ಮಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ಶಾಸಕ ಮಹಾಂತೇಶ ದೊಡಗೌಡ ಅವರು ಜ್ಯೋತಿ ಹೊತ್ತುಬಂದ ವಾಹನಕ್ಕೆ ಪೂಜೆ ಸಲ್ಲಿಸಿ ಜ್ಯೋತಿಯನ್ನು ಸ್ವಾಗತಿಸಿದರು. ಬೈಲಹೊಂಗಲದಲ್ಲಿರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಇಂದು ಬೆಳಿಗ್ಗೆ ಹೊರಟ ಜ್ಯೋತಿಯನ್ನು ನೂರಾರು ಜನರ ಹರ್ಷೋದ್ಘಾರಗಳ ಮಧ್ಯೆ ಸ್ವಾಗತಿಸಲಾಯಿತು. …

Read More »

“ಯುಗಪುರುಷ : ಅರಟಾಳ ರುದ್ರಗೌಡ್ರು”

ಲೇಖನ: ಮಹೇಶ ನೀಲಕಂಠ ಚನ್ನಂಗಿ. KES ಚನ್ನಮ್ಮನ ಕಿತ್ತೂರು. 1910ರವರೆಗೆ ಉತ್ತರ ಕರ್ನಾಟಕ ದಲ್ಲಿ ಒಂದೂ ಕಾಲೇಜು ಇರಲಿಲ್ಲಾ.ಅರಟಾಳ ರುದ್ರಗೌಡ್ರು ಅಂದಿನ ಆಂಗ್ಲ ಕಲೆಕ್ಟರ್ ಗಳಿಗೆ ಮನವರಿಕೆ ಮಾಡಿದರು.   ಅಂದಿನ ಶಿಕ್ಷಣ ಕಾರ್ಯದರ್ಶಿ “ಮಿಸ್ಟರ್ ಹಿಲ್” ಅವರಿಗೆ ಕಾಲೇಜು ಸ್ತಾಪನೆಯ ಮಹತ್ವ ಮತ್ತು ಅವಶ್ಯಕತೆ ತಿಳಿಸಿದರು…ಮತ್ತು ಅದಕ್ಕಿರುವ ಅಡ್ಡಿ ಆತಂಕಗಳನ್ನು ತಿಳಿಸಿದರು..ಇದು ನಡೆದುದು 1913ರಲ್ಲಿ..ಅದಕ್ಕೆ ಮೂರು ಲಕ್ಷ ರೂಪಾಯಿ ಗಳನ್ನು ಠೇವಣಿ ಇಡುವ ಷರತ್ತು ಹಾಕಿದರು ಮಿಸ್ಟರ್ ಹಿಲ್. …

Read More »

ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿವಿ ಸ್ಥಾಪನೆಗೆ ಆಗ್ರಹ

ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿನಲ್ಲಿ ಸ್ಥಾಪಿಸುವಂತೆ ವಿವಿದ ಸಂಘಟನೆಗಳ ಮುಖಂಡರು ಕಿತ್ತೂರು ತಹಶಿಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಸರ್ಕಾರ ಬೇರೆಡೆಗೆ ಸ್ಥಳಾಂತರಿಸಿ ಹೊರಡಿಸಿದ ಆದೇಶವನ್ನು ಹಿಂಪಡೆದು ಐತಿಹಾಸಿಕ ಪ್ರಸಿದ್ದ ಸ್ಥಳ, ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳಾ ಸ್ವತಂತ್ರ ಹೋರಾಟದ ನಾಡಾದ ಕಿತ್ತೂರಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯ ಮಾಡಲಾಯಿತು. ಕಿತ್ತೂರು ಸಂಸ್ಥಾನವನ್ನು ತಾಲೂಕಾಗಿ ಘೋಷಿಸಲು ೬೫ ವರ್ಷ ಕಾಯಬೇಕಾಯಿತು. …

Read More »

ಕಿತ್ತೂರು ಸಂಸ್ಥಾನದ ಇತಿಹಾಸದ ಪುಟಗಳು-2 ರುದ್ರಗೌಡನ ಮರಣ

ಚನ್ನಮ್ಮನ ಕಿತ್ತೂರು: ರುದ್ರಗೌಡರ ಆಳ್ವಿಕೆಯ ಕಾಲದಲ್ಲಿ 1746 ರಲ್ಲಿ ಸವಣೂರಿನ ನವಾಬ ಉಳಿದ ಭಾಗಗಳಿಗೆ ಕಿತ್ತೂರು ರಾಜ್ಯವನ್ನು ಮರಾಠರಿಗೆ ಬಿಟ್ಟುಕೊಡಬೇಕಾಯಿತು.ಆದಕಾರಣ ಅಂದಿನಿಂದ ಕಿತ್ತೂರಿನ ರಾಜರು ವಿಜಯಪುರದ ರಾಜ್ಯದಿಂದ ಮುಕ್ತರಾಗಿ ಪುಣೆಯ ಪೇಶ್ವೆಯರ ದಿನಕ್ಕೆ ಬಂದು ಅವರೊಂದಿಗೆ ರಾಜಕೀಯ ಸಂಬಂಧ ಬೆಳೆಸಿ ಕೊಳ್ಳಬೇಕಾಯಿತು. ರುದ್ರ ಗೌಡನಿಗೆ ಗಂಡು ಸಂತಾನವಿರಲಿಲ್ಲ ಆದರೆ ಆತನ ತಮ್ಮ ಮಲ್ಲಪ್ಪ ನಿಗೆ ವೀರಪ್ಪಗೌಡ ಎಂಬ ಮಗನಿದ್ದ.ರುದ್ರಗೌಡ ನೂತನ ವೃದ್ಧಾಪ್ಯದ ನಂತರ ಯಾರು ಪಟ್ಟಕ್ಕೆ ಬರಬೇಕು ಎಂಬುದರ ಬಗ್ಗೆ …

Read More »

ಕಿತ್ತೂರು ಸಂಸ್ಥಾನದ ಪುಟಗಳು

✍️(ಸಂಗ್ರಹ) ಭೀಮನಗೌಡ ಜಿ ಪರಗೊಂಡ. ವಕೀಲರು. ಚನ್ನಮ್ಮನ ಕಿತ್ತೂರು : ಬೆಳಗಾವಿ-ಧಾರವಾಡ ಗಳ ಮಧ್ಯದಲ್ಲಿ ಎರಡು ಸಣ್ಣ ಗುಡ್ಡಗಳ ಹಿಂದೆ ಹಸಿರು ಗಿಡಗಳ ಜಮೀನಿನಲ್ಲಿರುವ ಬಂದು ಸಣ್ಣದಾದ ಪಟ್ಟಣ ಕಿತ್ತೂರು. ಎರಡು ನೂರು ವರ್ಷಗಳಿಗೂ ಮಿಗಿಲಾದ ಇತಿಹಾಸದ ಉಳ್ಳ ಕನ್ನಡ ಅರಸುಮನೆತನ.164 ವರ್ಷಗಳ ಕಾಲ ವೈಭವಪೂರ್ಣವಾಗಿ ಮೆರೆದ ಸಣ್ಣ ಸಂಸ್ಥಾನದ ರಾಜಧಾನಿ ಈ ಕಿತ್ತೂರು. ಬಿಟಿಷ ಚಕ್ರಾಧಿಪತ್ಯದ ವಿರುದ್ಧ ಭರತಖಂಡದಲ್ಲಿ ಮೊದಲ ಹೋರಾಡಿದ ರಾಜ್ಯ ಸಂಸ್ಥಾನಗಳಲ್ಲಿ ಕಿತ್ತೂರು ಮೊದಲ ರಾಜ್ಯ. …

Read More »