Home / ಧಾರ್ಮಿಕ ಕ್ಷೇತ್ರ

ಧಾರ್ಮಿಕ ಕ್ಷೇತ್ರ

ಸ್ಥಾವರ, ಜಂಗಮ ಮತ್ತು‌‌ ಹೋರಾಟ

(ಬಸವವೇಶ್ವರ ದೇವಸ್ಥಾನದ ಇತಿಹಾಸ) “Are you a Lingayat? do you know he condition of the temple….. ಬರುತ್ತಲಿದ್ದವು ಬಾಣದಂತೆ ಪ್ರಶ್ನೆಗಳು.ಉತ್ತರಕ್ಕಾಗಿ ಓದಿ ಲಿಂಗಾಯತ ಕ್ರಾಂತಿ:  ಕ್ರಿಶ್ಚಿಯನ್ ಧರ್ಮಕ್ಕೆ ಬೆತ್ಲೆಹಾಮ್,ಇಸ್ಲಾಂ ಧರ್ಮಕ್ಕೆ ಮೆಕ್ಕಾ, ಸಿಕ್ಕ ಧರ್ಮಕ್ಕೆ ಅಮೃತಸರ್. ಬೌದ್ದ ಧರ್ಮಕ್ಕೆ ಬೌದ್ದ ಗಯಾ, ಇವುಗಳು ಪವಿತ್ರ ಸ್ಥಾನಗಳು ಅವರವರ ಧರ್ಮಕ್ಕೆ, ಹಾಗೇ ಲಿಂಗಾಯತರಿಗೆ ಪವಿತ್ರ ಸ್ಥಳ ಬಸವಣ್ಣನವರ ಹುಟ್ಟುರು ಬಾಗೇವಾಡಿ. ಕಾಯಕ ಸ್ಥಳ ಕಲ್ಯಾಣ,ಐಕ್ಯ ಸ್ಥಳ ಕೂಡಲ …

Read More »

ಸಂಗಮನಾಥನ ಸನ್ನಿಧಿಗೆ ನುಗ್ಗಿದ ನೀರು

ಕೃಷ್ಣಾ ಮಲಪ್ರಭಾ ನದಿಗಳ ಸಂಗಮವಾದ ಬಸವಣ್ಣನ ಐಕ್ಯಸ್ಥಳದ ಬಳಿ ಎರಡು ನದಿಯ ನೀರು ಕೂಡಿಕೊಳ್ಳದೆ ಹರಿಯುತ್ತಿರುವ ದೃಶ್ಯ ಶ್ರೀಧರ ಗೌಡರ ಕೂಡಲಸಂಗಮ: ನಾರಾಯಣಪುರ ಜಲಾಶಯದ ಹಿನ್ನೀರು ಹೆಚ್ಚಳಗೊಂಡ ಪರಿಣಾಮ ಕೃಷ್ಣಾ, ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮದ ಸಂಗಮೇಶ್ವರ ದೇವಾಲಯಕ್ಕೆ ನೀರು ನುಗ್ಗಲು 6 ಮೆಟ್ಟಿಲು ಮಾತ್ರ ಬಾಕಿ ಇವೆ. ನದಿಯ ದಡದ ಗ್ರಾಮದ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕೃಷ್ಣಾ, ಮಲಪ್ರಭಾ ನದಿಯಲ್ಲಿ ಅಧಿಕ ಪ್ರಮಾಣದಲ್ಲಿ …

Read More »

ಕೂಡಲಸಂಗಮ ಕ್ಷೇತ್ರ ದರ್ಶನಕ್ಕೆ ಮುಕ್ತ

ಕೂಡಲಸಂಗಮ: ಕೊರೊನಾ ಲಾಕ್‌ಡೌನ್ ನಿಂದಾಗಿ ಕಳೆದ ಎರಡುವರೆ ತಿಂಗಳಿಂದ ಮುಚ್ಚಲ್ಪಟ್ಟಿದ್ದ ಕೂಡಲಸಂಗಮ ಕ್ಷೇತ್ರದ ಸಂಗಮನಾಥ ದೇವಾಲಯ ಇಂದಿನಿಂದ ದರ್ಶನಕ್ಕೆ ಮುಕ್ತವಾಗಿದೆ. ಬಸವಣ್ಣನವರ ಐಕ್ಯಮಂಟಪ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನ ಬಾಗಿಲು ತೆರೆದಿದ್ದು, ಭಕ್ತರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್‌ಗಳನ್ನು ಮಾಡಲಾಗಿದೆ. ಬೆಳಗ್ಗೆಯಿಂದಲೂ ಭಕ್ತರು ಸರದಿ ಸಾಲಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

Read More »

ಶ್ರೀ ಯಲ್ಲಾಲಿಂಗೇಶ್ವರರ ದರ್ಶನ ಇಂದಿನಿಂದ

ಮುಗಳಖೋಡ: ಕೊರೋನಾ ಮಹಾಮಾರಿ ವೈರಸ್ ಕಾಯಿಲೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆ, ಸಮಾರಂಭಗಳು ಮತ್ತು ದೇವಾಲಯಗಳ ಬಾಗಿಲುಹಾಕಿ ದರ್ಶನ ನಿರ್ಭಂದಿಸಲಾಗಿತ್ತು. ಸರ್ಕಾರದ ಆದೇಶದೊಂದಿಗೆ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದ ಬಾಗಿಲು ತೆಗೆದು ಇಂದಿನಿಂದ(ಸೋಮವಾರ) ಭಕ್ತರಿಗೆ ದರ್ಶನ ಭಾಗ್ಯ ಲಭಿಸಲಿದೆ. ಮಠಕ್ಕೆ ಬರುವ ಭಕ್ತರು ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸಿ ಆಗಮಿಸಬೇಕು ಮತ್ತು ಮಠದಲ್ಲಿ ದಾಸೋಹ ವ್ಯವಸ್ಥೆ ಇರುವುದಿಲ್ಲ ಎಂದು ಶ್ರೀ ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ. …

Read More »

ಚಿಕ್ಕಮಗಳೂರಲ್ಲಿ ಅಪರೂಪದ ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ

ಚಿಕ್ಕಮಗಳೂರು: ಜಿಲ್ಲೆಯ ಸೊಲ್ಲಾಪುರ ಶಿವಯೋಗಿ ಸಿದ್ದರಾಮೇಶ್ವರ ಆವಾಸ ಸ್ಥಾನ, ಸೊನ್ನಲಿಗೆಯಲಲಲಿ ಸಿದ್ದರಾಮೇಶ್ವರ ದೇವಾಲಯ ಕೂಡ ಇದೆ ಷ ಈ ದೇವಾಲಯದಲ್ಲಿರುವ ರಥ ಮಂಟಪ ಮತ್ತು ಕಂಗಳು ವಿಜಯ ನಗರ ಆಡಳಿತ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಐತಿಹಾಸಿಕ ಸ್ಮಾರಕವನ್ನು ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ. ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ ಇತಿಹಾಸ  ತಜ್ಞ ಪಾಂಡುರಂಗ ಅವರು, ಸಿದ್ದರಾಮೇಶ್ವರ ಮತ್ತು ಶಿವಭಕ್ತ ವೀರಮುಷ್ಟಿ ಭಟ ಅವರ ಚಿತ್ರವಿರುವ ಶಿಲ್ಪಕಲಾಕೃತಿಯನ್ನು ಪತ್ತೆ ಹಚ್ಚಿದ್ದಾರೆ. ಕಂಬಜದ ಎಡಭಾಗದಲ್ಲಿ …

Read More »

ಸುಕ್ಷೇತ್ರ ದೇವನೂರು ಗುರುಮಲ್ಲೇಶ್ವರ ಇತಿಹಾಸ

ನಂಜನಗೂಡು: ಹನ್ನೆರಡನೆಯ ಶತಮಾನದಲ್ಲಿ ಕಾಯಕ-ದಾಸೋಹ ತತ್ತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 19ನೇ ಶತಮಾನದ ಪೂರ್ವಾರ್ಧಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀಮನ್ನಿರಂಜನ ಗುರುಮಲ್ಲೇಶ್ವರರ ಕಾಲದಲ್ಲಿ. ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ತ್ವವು ಶ್ರೀಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು! ಹೊನ್ನಾಳಿ ತಾಲ್ಲೂಕಿನ ಚವುಳಂಗ ಗ್ರಾಮ ಶ್ರೀಗುರು ಮಲ್ಲೇಶ್ವರರ ಪೂರ್ವಿಕರಿದ್ದ ಸ್ಥಳ. ಅಲ್ಲಿ ನಂದಿಬಸವಾರ್ಯರೆಂಬ ಗೃಹಸ್ಥರು. ಇವರ ಮಗ ಶರಣಪ್ಪ. ಇವರ ಪತ್ನಿ ಶರ್ವಾಣಮ್ಮ. …

Read More »