Home / ಸಂಸ್ಕಾರ (page 2)

ಸಂಸ್ಕಾರ

ವಿಭೂತಿಯ ಮಹತ್ವ: ಕಾಡಸಿದ್ಧೇಶ್ವರರು

ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು. ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು. ಶಿವಲಿಂಗವ ಧರಿಸುವ ಕೊರಳಿಗೆ ಬೆಳ್ಳಿಬಂಗಾರದ ತಾಯಿತದಲ್ಲಿ ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ ಗೊಲ್ಲರಾಗಿ ಪುಟ್ಟುವರು. ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ ಹಾವು ಚೋಳಿನ ಮಂತ್ರ ಮೊದಲಾದ ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು. ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು ಮರಳಿ ಕ್ಷೀಣಜಾತಿಯಲ್ಲಿ ಜನಿಸಿ, …

Read More »

ಸಾರಾಯಿ ನಿಷೇಧಕ್ಕೆ ಈಗ ಸಕಾಲ

ಸಂಪಾದಕೀಯ : ಮಹಾಮಾರಿ ಕೊರೊನಾ ವೈರಸ್ ಜಗತ್ತಿನಾದ್ಯಂತ ಹಲವಾರು ಸಾವು-ನೋವುಗಳು ಕಷ್ಟ-ನಷ್ಟಗಳನ್ನು ತಂದೊಡ್ಡಿತು ಇದರಿಂದ ಜಗತ್ತಿನ ಸುಮಾರು 650 ಕೋಟಿ ಜನಸಂಖ್ಯೆ ಸಂಪೂರ್ಣ ಸ್ಥಗ್ಧವಾಗಿದ್ದು ಇದು ಶ್ರೀಮಂತರಿಂದ ಕೂಲಿ ಕಾರ್ಮಿಕರನ್ನು ಒಂದೇ ತಕ್ಕಡಿಯಲ್ಲಿ ಸಮಾನವಾಗಿ ತುಗುತ್ತಿದೆ. ಇದರಿಂದ ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಆರ್ಥಿಕತೆಯ ಕೊರತೆ ಸರ್ವರಿಗೂ ಸಮನಾಗಿ ಹಂಚಿಕೆಯಾಗುತ್ತಿದೆ. ಇನ್ನಷ್ಟು ದಿನಗಳಲ್ಲಿ ಕೊರೊನಾ ವೈರಸ್ ಮುಕ್ತವಾಗಬಹುದು ಆದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನ, ಆರ್ಥಿಕ ಸಂಕಷ್ಟ ಮುಂದುವರಿಯುತ್ತದೆ. ಇದಕ್ಕೆ …

Read More »

ಲಿಂಗವಂತರಿಗೆ ಮಾಂಸಾಹಾರ ನಿಷಿದ್ಧ

ಬೈಲಹೊಂಗಲ : ಲಿಂಗಾಯತರಲ್ಲಿ ಅನೇಕರು ಇಂದು ನಾಲಿಗೆ ರುಚಿಗಾಗಿ ಮಾಂಸಾಹಾರಿಗಳಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಸಂಸ್ಕಾರದ ಕೊರತೆ. ಲಿಂಗಾಯತ ಧರ್ಮದಲ್ಲಿ ಮಾಂಸಹಾರ ಇಲ್ಲ ನೀವು ಶಾಖಾಹಾರಿಗಳು ಅಂತಾ ನಮ್ಮನ್ನು ತಿದ್ದಿ ಬುದ್ದಿ ಹೇಳಬೇಕಾದ ಮಠಾಧೀಶರಲ್ಲಿ ಕೆಲವರನ್ನು ಹೊರೆತು ಪಡಿಸಿದರೆ ಬಹುಪಾಲು ಲಿಂಗಾಯತ ವಿರಕ್ತ ಮಠದ ಸ್ವಾಮೀಗಳು ಸಮಾಜ ಏನಾದರೂ ಪರವಾಗಿಲ್ಲ ನಮ್ಮ ಮಠದಲ್ಲಿ ಇರುವ ಶಾಲಾ ಕಾಲೇಜುಗಳ ವ್ಯಾಪಾರ ಚನ್ನಾಗಿ ನಡೆದರು ಸಾಕು ಎನ್ನುವ ದುರಾಸೆಯಿಂದ ಲಿಂಗಾಯತರನ್ನು ಸಂಸ್ಕಾರ ಮತ್ತು …

Read More »

ಶರಣರ ತ್ಯಾಗ-ಬಲಿದಾನ ಜಗತ್ತಿಗೆ ತೋರಿಸಿದ ಮಾತಾಜಿ

ಬೈಲಹೊಂಗಲ : ರೋಮನ್ ದೇಶದ ಯಹೂದಿಗಳ ಮೂಡನಂಬಿಕೆ ಅಂದಕಾರವನ್ನು ತೊಲಗಿಸಲು ಹೋಗಿ ರೋಮನ್ ಸಾಮ್ರಾಜ್ಯದ ಒಡೆಯ ಕೈಸರ ಕೆಂಗಣ್ಣಿಗೆ ಗುರಿಯಾಗಿ ಯಹೂದಿಗಳ ಒತ್ತಾಯದ ಮೇಲೆ ರೋಮನ್ ದೇಶದ ಯಹೂದಿ ಪ್ರಾಂತ್ಯದ ಪ್ರತಿನಿಧಿ ಪಿಲಾತನಿಂದ ಒಬ್ಬ ಏಸು ಕ್ರೈಸ್ತ ಶಿಲುಬೆಗೆ ಏರಿಸಿದರು. ಆತನ ತ್ಯಾಗವನ್ನು ಏಸುವಿನ ಅನುಯಾಯಿಗಳು ಇಡಿ ಜಗತ್ತಿಗೆ ತೋರಿಸಿದರು. ಕ್ರೈಸ್ತ ಶಿಲುಬೆಗೆ ಏರಿಸಿರುವ ಸನ್ನಿವೇಶವನ್ನು ಜಗತ್ತಿನಾದ್ಯಂತ ಸ್ಮಾರಕಗಳನ್ನಾಗಿ ಮಾಡಿ ಮಿಷನರಿಗಳ ಮೂಲಕ ಕ್ರೈಸ್ತ ಧರ್ಮವನ್ನು ಪ್ರಚಾರಗೈದರು. ಭಾರತದಂತಹ ಪ್ರಾಚೀನ …

Read More »

ಭಾಲ್ಕಿ ಶ್ರೀ ಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

ಜಗತ್ತಿನೆಲ್ಲೆಡೆ ಮಹಾ ಮಾರಿಯಾಗಿ ವ್ಯಾಪಿಸಿರುವ ಕೋರೋನಾ ವೈರಸ್ ನಿವಾರಣೆಗಾಗಿ ಭಾಲ್ಕಿ ಶ್ರೀ ಮಠದಲ್ಲಿ ಪರಮ ಪೂಜ್ಯರಿಂದ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.

Read More »

ನಾಡಿನಾದ್ಯಂತ ಇಷ್ಟಲಿಂಗ ಪೂಜೆ

ನಾಡಿನಾದ್ಯಂತ ವಿವಿಧ ಮಠಾಧೀಶರು, ಜಗದ್ಗುರುಗಳು ಹಾಗೂ ಲಿಂಗಾಯತ ನಾಯಕರು, ಮುಖಂಡರು ಇಷ್ಟಲಿಂಗ ಪೂಜೆ ಮಾಡಿಕೊಂಡ ಭಾವಚಿತ್ರಗಳು. ಮಹಾಮಾರಿ ಕೊರೂನಾ ವೈರಸ್ ಜಗತ್ತಿನಾದ್ಯಂತ ಹಬ್ಬುತ್ತಿದ್ದು ಲಕ್ಷಾಂತರ ಜನರು ಈಗಾಗಲೇ ಮರಣ ಹೊಂದಿದ್ದು ಭಾರತದಲ್ಲಿಯೂ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಿಶ್ವಕಲ್ಯಾಣಕ್ಕಾಗಿ ಸೃಷ್ಟಿಕರ್ತ ಪರಮಾತ್ಮನ ಸ್ಮರಣೆ ಒಂದೆ ದಾರಿ ಎಂಬ ಮಹತ್ತರ ನಂಬಿಕೆಯಿಂದ ಲಿಂಗಾಯತ ಧರ್ಮದ ಕುರುಹು ಇಷ್ಟಲಿಂಗ ಯೋಗ (ಪೂಜೆ) ವನ್ನು ತಮ್ಮ ಮನೆ, ಮಠ, ಮಹಾಮಠ, ಅನುಭವ ಮಂಟಪ ಹಾಗೂ …

Read More »